"ಮರೆತ ಮನದೊಳಗೆ ಕಗ್ಗತ್ತಲು,
ನೊಂದ ಹೆಗಲಿನಲಿ ಭಯಭೂತ,
ಕುರುಡು ದೃಷ್ಟಿಯೊಳಗೆ ಪಾಪಿಜೀವಿ,
ಜಗದೊಡಲ ಬೇಗೆಗೆ ನನ್ನ ಹೋಲಿಕೆ.
ನೊಂದ ಹೆಗಲಿನಲಿ ಭಯಭೂತ,
ಕುರುಡು ದೃಷ್ಟಿಯೊಳಗೆ ಪಾಪಿಜೀವಿ,
ಜಗದೊಡಲ ಬೇಗೆಗೆ ನನ್ನ ಹೋಲಿಕೆ.
ಬೆಂದಂತ ಜೀವಸತ್ವ ಹಳಸಿದೆ,
ಕರಿದಂಥ ಸಿಹಿಯೂಟ ಒಣಗಿದೆ,
ಹಸಿವಿದ್ದರೂ ಉದರಕ್ಕೀಗ ಅರಿಯದು,
ಕಾಣದಿರೋ ಲೋಕವೀಗ ಹತ್ತಿರ."
ಕರಿದಂಥ ಸಿಹಿಯೂಟ ಒಣಗಿದೆ,
ಹಸಿವಿದ್ದರೂ ಉದರಕ್ಕೀಗ ಅರಿಯದು,
ಕಾಣದಿರೋ ಲೋಕವೀಗ ಹತ್ತಿರ."
No comments:
Post a Comment