''ಗೆಲುವಿನ ತರಂಗದಲೀ, ಖುಷಿಯದೇ ನಲಿವಿರಲು, ಸೋಲಿನ ಭಾವದಲೀ, ನೋವಿಗೆ ಮಿತಿಯಿರಲಿ.
ಇಮದು ನಗುವ ಮಂದಿಗೆ, ತುಂಬಲಿ ಅವರ ಜೋಳಿಗೆ, ನಾಳೆ ನೀ ನಗುತಿರಲು, ನಿನಗೂ ಸಿಗಲಿದೆ ಹೋಳಿಗೆ,
ಇಂದು-ನಾಳೆಗಳ ಬೈಗುಳದಿ, ಕಳೆದುಕೊಳ್ಳಲು ಏನಿದೆ? ಜೀವಂತ ನಡೆದರೇನೇ ಜೀತದ ಫಲ ನಿಂದು ತಾನೆ!?''
No comments:
Post a Comment